ಪ್ರಧಾನ ಮಂತ್ರಿಯವರ ಕಛೇರಿ

'ವಿಶ್ವಕರ್ಮ ಜಯಂತಿ' ಪ್ರಧಾನಮಂತ್ರಿ ಅವರಿಂದ ಜನತೆಗೆ ಶುಭಾಶಯ

Posted On: 17 SEP 2020 11:37AM by PIB Bengaluru

ʼವಿಶ್ವಕರ್ಮ ಜಯಂತಿʼ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು "विश्वकर्मा जयंती की सभी देशवासियों को बहुत-बहुत शुभकामनाएं। आज का दिन उन लोगों को समर्पित है, जिनके लिए कर्म ही पूजा है, जो अपने सृजन से संपूर्ण मानवता को समृद्ध करते हैं।" ಎಂದು ತಿಳಿಸಿದ್ದಾರೆ

 


 

****



(Release ID: 1655562) Visitor Counter : 110