ಪ್ರಧಾನ ಮಂತ್ರಿಯವರ ಕಛೇರಿ
ಸುಧಾರಣೆ ಮತ್ತು ಪರಿಣಾಮಕಾರಿ ಆಡಳಿತದ ಕೇಂದ್ರಬಿಂದುವಾಗಿರುವ ಪರಿವರ್ತನಾತ್ಮಕ ಹಾದಿಯನ್ನು ಉಲ್ಲೇಖಿಸುವ ಕೇಂದ್ರ ಸಚಿವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
10 JUN 2026 9:58PM by PIB Bengaluru
ಸುಧಾರಣೆ ಮತ್ತು ಪರಿಣಾಮಕಾರಿ ಆಡಳಿತದ ಕೇಂದ್ರಬಿಂದುವಾಗಿರುವ ಪರಿವರ್ತನಾತ್ಮಕ ಹಾದಿಯನ್ನು ಉಲ್ಲೇಖಿಸುವ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ಸುಧಾರಣೆ ಮತ್ತು ಪರಿಣಾಮಕಾರಿ ವಿತರಣೆಯು ಆಡಳಿತದ ಕೇಂದ್ರಬಿಂದುವಾಗಿರುವ ಪರಿವರ್ತನಾತ್ಮಕ ಪ್ರಯಾಣದ ಬಗ್ಗೆ ಈ ಲೇಖನವು ಮಾತನಾಡುತ್ತದೆ. ಕಲ್ಯಾಣ, ಆರ್ಥಿಕ ಸೇರ್ಪಡೆ, ಮಹಿಳಾ ನೇತೃತ್ವದ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಮೂಲಸೌಕರ್ಯಗಳ ವಿಸ್ತರಣೆಯನ್ನು ಉಲ್ಲೇಖಿಸಿ ಬರೆದಿರುವ ಈ ಲೇಖನದಲ್ಲಿ, ಜನ-ಮೊದಲು ಎಂಬ ವಿಧಾನವು ವಿಕಸಿತ ಭಾರತದ ಕಡೆಗೆ ಭಾರತದ ಹಾದಿಯಲ್ಲಿ ಆಕಾಂಕ್ಷೆಗಳನ್ನು ಬಲಪಡಿಸಿ, ಅಭಿವೃದ್ಧಿಯನ್ನು ವೇಗಗೊಳಿಸಿ, ವಿಶ್ವಾಸವನ್ನು ನವೀಕರಿಸಿದೆ ಎಂದು ಈ ಲೇಖನವು ಗಮನಿಸುತ್ತದೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ಕೇಂದ್ರ ಸಚಿವರಾದ ಶ್ರೀ @PiyushGoyal ಅವರ ಈ ಲೇಖನವು ಸುಧಾರಣೆ ಮತ್ತು ಪರಿಣಾಮಕಾರಿ ವಿತರಣೆಯನ್ನು ಆಡಳಿತದ ಕೇಂದ್ರಬಿಂದುವಾಗಿಸಿ ಪರಿವರ್ತನಾತ್ಮಕ ಪ್ರಯಾಣದ ಬಗ್ಗೆ ಮಾತನಾಡುತ್ತದೆ. ಕಲ್ಯಾಣ, ಆರ್ಥಿಕ ಸೇರ್ಪಡೆ, ಮಹಿಳಾ ನೇತೃತ್ವದ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಮೂಲಸೌಕರ್ಯಗಳ ವಿಸ್ತರಣೆಯನ್ನು ಉಲ್ಲೇಖಿಸುತ್ತಾ, ಈ ಜನ-ಮೊದಲು ಎಂಬ ವಿಧಾನವು ಆಕಾಂಕ್ಷೆಗಳನ್ನು ಬಲಪಡಿಸಿದೆ, ಅಭಿವೃದ್ಧಿಯನ್ನು ವೇಗಗೊಳಿಸಿದೆ ಮತ್ತು ವಿಕಸಿತ ಭಾರತದತ್ತ ಸಾಗುವ ನಮ್ಮ ಪ್ರಯಾಣದಲ್ಲಿ ವಿಶ್ವಾಸವನ್ನು ನವೀಕರಿಸಿದೆ ಎಂದು ಅವರು ಬರೆಯುತ್ತಾರೆ."
*****
(रिलीज़ आईडी: 2271736)
आगंतुक पटल : 5
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam