ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜ್ಞಾನದಿಂದ ಮಹತ್ತರವಾದ ಗುರಿಗಳನ್ನು ಸಾಧಿಸಬಹುದು ಎಂಬುದನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 MAY 2026 3:11PM by PIB Bengaluru

ಜ್ಞಾನವು ಜೀವನದ ಒಂದು ಬಂಡವಾಳವಾಗಿದ್ದು, ಅದರಿಂದ ದೊಡ್ಡ ಗುರಿಗಳನ್ನು ಸಹ ಸಾಧಿಸಬಹುದು ಎಂದು ಒತ್ತಿ ಹೇಳುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡರು. ಜ್ಞಾನವು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಹೊರತೆಗೆದು ಯಶಸ್ಸು ಮತ್ತು ಆತ್ಮವಿಶ್ವಾಸದತ್ತ ಕೊಂಡೊಯ್ಯುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ -

"विद्वान् प्रशस्यते लोके 
विद्वान् सर्वत्र गौरवम्। 

विद्यया लभते सर्वं 
विद्या सर्वत्र पूज्यते॥"

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ;

"विद्या जीवन की ऐसी पूंजी है, जिससे बड़े से बड़े लक्ष्य को हासिल किया जा सकता है। विद्या हमें अज्ञानता के अंधकार से निकालकर सफलता और आत्मविश्वास की ओर ले जाती है।

विद्वान् प्रशस्यते लोके 
विद्वान् सर्वत्र गौरवम्। 

विद्यया लभते सर्वं 
विद्या सर्वत्र पूज्यते॥"

 

*****


(ಪ್ರಕಟಣೆ ಐ.ಡಿ.: 2261419) ವಿಸಿಟರ್ ಕೌಂಟರ್ : 6