ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ಕರಾವಳಿ ರಕ್ಷಣಾ ಪಡೆ ಸಂಸ್ಥಾಪನಾ ದಿನದಂದು ಶುಭಾಸಯ ಕೋರಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
01 FEB 2026 11:20AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ಕಾವಲು ಪಡೆಯ ಸಂಸ್ಥಾಪನಾ ದಿನದಂದು ಅದರ ಎಲ್ಲಾ ಶ್ರೇಣಿಗಳಿಗೆ ಶುಭಾಶಯ ಕೋರಿದ್ದಾರೆ. ಭಾರತೀಯ ಕರಾವಳಿ ಕಾವಲು ಪಡೆ ನಮ್ಮ ತೀರಗಳಲ್ಲಿ ಸ್ಥಿರವಾದ ರಕ್ಷಣಾಕವಚವಾಗಿ ನಿಂತು ಛಾಪು ಮೂಡಿಸಿದೆ ಮತ್ತು ಕಡಲ ಭದ್ರತೆ, ತ್ವರಿತ ವಿಪತ್ತು ಪ್ರತಿಕ್ರಿಯೆ ಮತ್ತು ನಮ್ಮ ಸಾಗರ ಪರಿಸರ ವ್ಯವಸ್ಥೆಯ ರಕ್ಷಣೆಗೆ ಅವರ ಅಚಲ ಬದ್ಧತೆ ಶ್ಲಾಘನೀಯ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ:
"ಭಾರತೀಯ ಕರಾವಳಿ ಕಾವಲು ಪಡೆಯ ಸಂಸ್ಥಾಪನಾ ದಿನದಂದು, ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಶುಭಾಶಯಗಳು. ಅವರು ನಮ್ಮ ತೀರದ ಉದ್ದಕ್ಕೂ ಸ್ಥಿರವಾದ ರಕ್ಷಣಾಕವಚವಾಗಿ ನಿಂತು ಛಾಪು ಮೂಡಿಸಿದ್ದಾರೆ. ಕಡಲ ಭದ್ರತೆ, ತ್ವರಿತ ವಿಪತ್ತು ಪ್ರತಿಕ್ರಿಯೆ ಮತ್ತು ನಮ್ಮ ಸಾಗರ ಪರಿಸರ ವ್ಯವಸ್ಥೆಯ ರಕ್ಷಣೆಗೆ ಅವರ ಅಚಲ ಬದ್ಧತೆ ಶ್ಲಾಘನೀಯವಾಗಿದೆ."
@IndiaCoastGuard
*****
(ಪ್ರಕಟಣೆ ಐ.ಡಿ.: 2222430)
ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam