ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶಾಂತಿ ಮತ್ತು ಸಂತೃಪ್ತಿಗೆ ಮಹತ್ವ ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 27 JAN 2026 8:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಾಂತಿ ಮತ್ತು ಸಂತೃಪ್ತಿಗೆ ಮಹತ್ವ ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

"शान्तितुल्यं तपो नास्ति न सन्तोषात् परं सुखम्। 

न तृष्णायाः परो व्याधिर्न च धर्मो दयापरः।।”

ಶಾಂತಿಗಿಂತ ಶ್ರೇಷ್ಠವಾದ ಪ್ರಯತ್ನವಿಲ್ಲ, ತೃಪ್ತಿಗಿಂತ ದೊಡ್ಡ ಸಂತೋಷವಿಲ್ಲ, ದುರಾಸೆಗಿಂತ ಕೆಟ್ಟ ರೋಗವಿಲ್ಲ ಮತ್ತು ಕರುಣೆಗಿಂತ ಹೆಚ್ಚು ಶ್ರೇಷ್ಠ ಕರ್ತವ್ಯವಿಲ್ಲ ಎಂದು ಸುಭಾಷಿತ ತಿಳಿಸುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;

“शान्तितुल्यं तपो नास्ति न सन्तोषात् परं सुखम्। 

न तृष्णायाः परो व्याधिर्न च धर्मो दयापरः।।”

 

*****


(रिलीज़ आईडी: 2219063) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Tamil , Malayalam