ಪ್ರಧಾನ ಮಂತ್ರಿಯವರ ಕಛೇರಿ
ನೈಜ ನಾಯಕತ್ವಕ್ಕೆ ಒತ್ತು ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
26 DEC 2025 9:34AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೈಜ ನಾಯಕತ್ವವನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ-
“बन्धनं मरणं वापि जयो वापि पराजयः।
उभयत्र समो वीरः वीरभावो हि वीरता।।"
ಬಂಧನದಲ್ಲಾಗಲಿ ಅಥವಾ ಸಾವನ್ನು ಎದುರಿಸಲಿ, ಗೆಲುವಿನಲ್ಲಾಗಲಿ ಅಥವಾ ಸೋಲಿನಲ್ಲಾಗಲಿ, ನಿಜವಾದ ನಾಯಕನು ಎಲ್ಲಾ ಸಂದರ್ಭಗಳಲ್ಲಿ ಧೈರ್ಯದ ಮನೋಭಾವವನ್ನು ಎತ್ತಿಹಿಡಿಯುತ್ತಾನೆ ಮತ್ತು ಅಚಲವಾಗಿ ಉಳಿಯುತ್ತಾನೆ; ಅದೇ ನಿಜವಾದ ನಾಯಕತ್ವ ಎಂಬುದನ್ನು ಸುಭಾಷಿತವು ಹೇಳುತ್ತದೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“बन्धनं मरणं वापि जयो वापि पराजयः।
उभयत्र समो वीरः वीरभावो हि वीरता।।"
*****
(ಪ್ರಕಟಣೆ ಐ.ಡಿ.: 2208768)
ವಿಸಿಟರ್ ಕೌಂಟರ್ : 47
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam