ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂತರಿಕ ಶಕ್ತಿಗೆ ಕಾರಣವಾಗುವ ಸದ್ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 DEC 2025 9:19AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದಾರೆ –

“धर्मो यशो नयो दाक्ष्यम् मनोहारि सुभाषितम्।

ಕರ್ತವ್ಯನಿಷ್ಠ, ಸತ್ಯವಂತ, ಕುಶಲತೆ ಮತ್ತು ಆಹ್ಲಾದಕರ ನಡತೆಯನ್ನು ಹೊಂದಿರುವ ವ್ಯಕ್ತಿಯು ಎಂದಿಗೂ ದುಃಖಿತನಾಗಲು ಸಾಧ್ಯವಿಲ್ಲ ಎಂದು ಸುಭಾಷಿತಂ ತಿಳಿಸುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“धर्मो यशो नयो दाक्ष्यम् मनोहारि सुभाषितम्।

इत्यादिगुणरत्नानां संग्रहीनावसीदति॥”

 

*****


(ಪ್ರಕಟಣೆ ಐ.ಡಿ.: 2205807) ವಿಸಿಟರ್ ಕೌಂಟರ್ : 49