ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಗೆ ರಾಷ್ಟ್ರಪತಿಗ ಅವರಿಂದ ಪುಷ್ಪ ನಮನ ಸಲ್ಲಿಕೆ

Posted On: 31 OCT 2025 9:52AM by PIB Bengaluru

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ರಾಷ್ಟ್ರಪತಿ ಅವರು ದೆಹಲಿಯ ಸರ್ದಾರ್ ಪಟೇಲ್ ಚೌಕ್‌ಗೆ ಸಹ ಭೇಟಿ ನೀಡಿ ಅವರ ಪ್ರತಿಮೆಯ ಮುಂದೆ ಗೌರವ ಸಲ್ಲಿಸಿದರು.

 

****


(Release ID: 2184460) Visitor Counter : 5