ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸೆಪ್ಟೆಂಬರ್ 13, 20 ಮತ್ತು 27 ರಂದು ಚೇಂಜ್‌ ಆಫ್ ಗಾರ್ಡ್ ಸಮಾರಂಭ‌ ಇರುವುದಿಲ್ಲ

ಪ್ರಕಟಣಾ ದಿನಾಂಕ: 11 SEP 2025 12:53PM by PIB Bengaluru

ರಾಷ್ಟ್ರಪತಿಗಳ ಅಂಗರಕ್ಷಕರಿಗೆ ವಜ್ರ ಮಹೋತ್ಸವ ಬೆಳ್ಳಿ ಕಹಳೆ ಮತ್ತು ಟ್ರಂಪೆಟ್ ಬ್ಯಾನರ್ ಪ್ರದಾನ ಸಮಾರಂಭದ ಪೂರ್ವಭಾವಿ ಅಭ್ಯಾಸದಲ್ಲಿ ಬೆಟಾಲಿಯನ್ (ಸೇನಾ ತುಕಡಿ) ನಿರತರಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ 2025ರ ಸೆಪ್ಟೆಂಬರ್ 13, 20 ಮತ್ತು 27 ರಂದು ಗಾರ್ಡ್ (ಕಾವಲುಗಾರರ) ಬದಲಾವಣೆ ಕಾರ್ಯಕ್ರಮ ನಡೆಯುವುದಿಲ್ಲ.

 

*****
 


(ಪ್ರಕಟಣೆ ಐ.ಡಿ.: 2165701) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , Punjabi , Gujarati , Bengali , English , Urdu , Marathi , Manipuri , Malayalam