ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಒಡಿಶಾದ ಭುವನೇಶ್ವರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 17 SEP 2024 4:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಒಡಿಶಾದ ಭುವನೇಶ್ವರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;

"ಚಹಾ ಸವಿಯುತ್ತಾ ಸಂತೋಷದಾಯಕ ಸಂಭಾಷಣೆಗಳು! ಪಿಎಂ ಆವಾಸ್ ಯೋಜನಾ ಫಲಾನುಭವಿಗಳೊಂದಿಗೆ ಕುಳಿತು, ನಾನು ಅವರ ಜೀವನ ಪ್ರಯಾಣದ ಬಗ್ಗೆ ಕೇಳಿದೆ. ಈ ಯೋಜನೆಯಿಂದ ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರಯೋಜನ ಪಡೆಯುತ್ತಿರುವುದನ್ನು ನೋಡಿ ಬಹಳ ಸಂತೋಷವಾಗಿದೆ. ಈ ಯೋಜನೆ ಮತ್ತು ಇದರಂತಹ ಇತರ ಯೋಜನೆಗಳು ಅವರ ಜೀವನವನ್ನು ಹೇಗೆ ಪರಿವರ್ತಿಸುತ್ತಿವೆ ಎಂಬುದರ ಬಗ್ಗೆ ಈ ಫಲಾನುಭವಿಗಳು ಮಾತನಾಡಿದರು" ಎಂದು ಹೇಳಿದ್ದಾರೆ.

 

 

*****



(Release ID: 2055826) Visitor Counter : 18