ಪ್ರಧಾನ ಮಂತ್ರಿಯವರ ಕಛೇರಿ

ಮೈಥಿಲಿ ಠಾಕೂರ್ ಹಾಡಿರುವ  ರಾಮಾಯಣದ ಶಬರಿ ಕಥಾಸಂಚಿಕೆಯ ಭಾವನಾತ್ಮಕ ಹಾಡನ್ನು ಹಂಚಿಕೊಂಡ ಪ್ರಧಾನಮಂತ್ರಿ  

Posted On: 20 JAN 2024 9:22AM by PIB Bengaluru

ಕುಮಾರಿ ಮೈಥಿಲಿ ಠಾಕೂರ್ ಹಾಡಿರುವ ರಾಮಾಯಣದ ಶಬರಿ ಕಥಾಸಂಚಿಕೆಯ ಭಾವನಾತ್ಮಕ ಹಾಡನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

“ಅಯೋಧ್ಯೆಯನ್ನು  ಪವಿತ್ರಗೊಳಿಸುವ ಈ ಶುಭ ಸಂದರ್ಭವು ಭಗವಾನ್ ಶ್ರೀರಾಮನ ಜೀವನ ಮತ್ತು ಆದರ್ಶಗಳಿಗೆ ಸಂಬಂಧಿಸಿದ ವಿವಿಧ ಸಂದರ್ಭಗಳ ಬಗ್ಗೆ ಎಲ್ಲರಿಗೂ ನೆನಪಿಸುತ್ತಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶವನ್ನು ತಿಳಿಸಿದ್ದಾರೆ;
 
“अयोध्या में प्राण-प्रतिष्ठा का अवसर देशभर के मेरे परिवारजनों को प्रभु श्री राम के जीवन और आदर्शों से जुड़े एक-एक प्रसंग का स्मरण करा रहा है। ऐसा ही एक भावुक प्रसंग शबरी से जुड़ा है। सुनिए, मैथिली ठाकुर जी ने किस तरह से इसे अपने सुमधुर सुरों में पिरोया है। #ShriRamBhajan ( #ShriRamBhajan )” 

 



(Release ID: 1998130) Visitor Counter : 53