ಪ್ರಧಾನ ಮಂತ್ರಿಯವರ ಕಛೇರಿ

'ಆದಿ ಮಹೋತ್ಸವ'ದಲ್ಲಿ ಆಸಕ್ತಿ ತೋರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ

Posted On: 23 FEB 2023 9:14AM by PIB Bengaluru

'ಆದಿ ಮಹೋತ್ಸವ'ದ ಬಗ್ಗೆ ವ್ಯಾಪಕ ಆಸಕ್ತಿ ಕಂಡು ಬರುತ್ತಿರುವ  ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಸದಸ್ಯ ಡಾ. ಭೋಲಾ ಸಿಂಗ್ ಅವರು 'ಆದಿ ಮಹೋತ್ಸವ'ಕ್ಕೆ ತಮ್ಮ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ಇದನ್ನು ಬಹಳ ಉತ್ತಮ ರೀತಿಯಲ್ಲಿ ಆಯೋಜಿಸಲಾಗಿದೆ, ಅಲ್ಲಿ ನೀವು ಭಾರತದಾದ್ಯಂತದ ಬುಡಕಟ್ಟು ಸಂಸ್ಕೃತಿಯ ಅದ್ಭುತ ಪ್ರಸ್ತುತಿಯನ್ನು ನೋಡಬಹುದು ಎಂದು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿರುವ ಪ್ರಧಾನಮಂತ್ರಿಯವರು   ಆ ಟ್ವೀಟ್ ಥ್ರೆಡ್ ಗೆ ಪ್ರತಿಕ್ರಿಯೆ ನೀಡಿ  ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಅವರು: 

“यह देखकर अच्छा लगा कि आपने ‘आदि महोत्सव’ में इतनी रुचि ली। आदिवासी समाज की संस्कृति और उनके खानपान से जुड़ा आपका अनुभव उत्साह बढ़ाने वाला है।” ಎಂದು ಹೇಳಿದ್ದಾರೆ.

*****



(Release ID: 1901869) Visitor Counter : 121