ಗೃಹ ವ್ಯವಹಾರಗಳ ಸಚಿವಾಲಯ

'ವೀರ ಬಾಲ ದಿವಸ್' ಸಂದರ್ಭದಲ್ಲಿ ಗುರು ಗೋವಿಂದ್ ಸಿಂಗ್, ಸಾಹಿಬ್ಜಾದಾಸ್ ಮತ್ತು ಮಾತಾ ಗುಜ್ರಿ ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಗುರು ಗೋಬಿಂದ್ ಸಿಂಗ್ ಅವರ ಸಾಹಿಬ್ಜಾದಾಸ್ ಮಾತೃಭೂಮಿ ಮತ್ತು ಧರ್ಮವನ್ನು ರಕ್ಷಿಸಲು ಚಿಕ್ಕ ವಯಸ್ಸಿನಲ್ಲಿಯೇ ಶತ್ರುಗಳನ್ನು ಧೈರ್ಯದಿಂದ ಎದುರಿಸಿದ್ದರು

ಅವರ ಶೌರ್ಯ ನಮ್ಮ ಪರಂಪರೆಯಾಗಿದೆ, ಇದನ್ನು ಸ್ಮರಿಸುತ್ತಾ ಮೋದಿ ಸರ್ಕಾರವು 'ವೀರ್ ಬಾಲ್ ದಿವಸ್' ಅನ್ನು ಆಚರಿಸುತ್ತಿದೆ

ಸಾಹಿಬ್ಜಾದಾಸ್, ಮಾತಾ ಗುಜ್ರಿ ಮತ್ತು ಗುರು ಗೋಬಿಂದ್ ಸಿಂಗ್ ಅವರ ಶೌರ್ಯ ಮತ್ತು ತ್ಯಾಗಕ್ಕೆ ಗೌರವಾರ್ಪಣೆ

Posted On: 26 DEC 2022 1:19PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುರು ಗೋವಿಂದ್ ಸಿಂಗ್, ಸಾಹಿಬ್ಜಾದಾಸ್ ಮತ್ತು ಮಾತಾ ಗುಜ್ರಿ ಅವರಿಗೆ 'ವೀರ್ ಬಾಲ್ ದಿವಸ್' ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದರು.

ಟ್ವೀಟ್ ನಲ್ಲಿ ಅವರು, ಗುರು ಗೋವಿಂದ್ ಸಿಂಗ್ ಅವರ ಸಾಹಿಬ್ಜಾದಾಸ್, ತಾಯ್ನಾಡು ಮತ್ತು ಧರ್ಮವನ್ನು ರಕ್ಷಿಸಲು ಚಿಕ್ಕ ವಯಸ್ಸಿನಲ್ಲೇ ಶತ್ರುಗಳನ್ನು ಧೈರ್ಯದಿಂದ ಎದುರಿಸಿದರು ಎಂದು ಶ್ರೀ ಅಮಿತ್ ಶಾ ತಿಳಿಸಿದ್ದಾರೆ. ಅವರ ಶೌರ್ಯವು ನಮ್ಮ ಪರಂಪರೆಯಾಗಿದೆ, ಇದನ್ನು ಸ್ಮರಿಸಲು ಮೋದಿ ಸರ್ಕಾರವು 'ವೀರ್ ಬಾಲ್ ದಿವಸ್' ಅನ್ನು ಆಚರಿಸುತ್ತಿದೆ. ಸಾಹಿಬ್ಜಾದಾಸ್, ಮಾತಾ ಗುಜ್ರಿ ಮತ್ತು ಗುರು ಗೋವಿಂದ್ ಸಿಂಗ್ ಅವರ ಶೌರ್ಯ ಮತ್ತು ತ್ಯಾಗಕ್ಕೆ ನಾನು ಗೌರವ ಸಲ್ಲಿಸುತ್ತೇನೆ.

*****

 



(Release ID: 1886664) Visitor Counter : 138