ಪ್ರಧಾನ ಮಂತ್ರಿಯವರ ಕಛೇರಿ

ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಪಂಡಿತ್ ರೇವಾ ಪ್ರಸಾದ್ ದ್ವಿವೇದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ

प्रविष्टि तिथि: 22 MAY 2021 4:00PM by PIB Bengaluru

ಖ್ಯಾತ ಸಂಸ್ಕೃತ ವಿದ್ವಾಂಸ ಪಂಡಿತ್ ರೇವಾ ಪ್ರಸಾದ್ ದ್ವಿವೇದಿಜೀ ಅವರ ನಿಧನ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಿ, "ಪಂಡಿತ್ ರೇವಾ ಪ್ರಸಾದ್ ದ್ವಿವೇದಿ ಜೀ ಅವರ ನಿಧನದಿಂದ ಸಂಸ್ಕೃತ ಮಹಾಮಹೋಪಾಧ್ಯಾಯರ ಮಹಾ ವಿಭೂತಿ ಅತ್ಯಂತ ದುಃಖಿತವಾಗಿದೆ. ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮಾದರಿಗಳನ್ನು ರೂಪಿಸಿದರು. ಅವರ ನಿರ್ಗಮನವು ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ.  ಈ ಶೋಕದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ. ಓಂ ಶಾಂತಿ! " ಎಂದು ಹೇಳಿದ್ದಾರೆ.

 

****
 


(रिलीज़ आईडी: 1720913) आगंतुक पटल : 245
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam