ಪ್ರಧಾನ ಮಂತ್ರಿಯವರ ಕಛೇರಿ

ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀಬಾಯಿ ಅವರಿಗೆ ಗೌರವ ನಮನ ಸಲ್ಲಿಸಿದರು. 

Posted On: 19 NOV 2018 10:18AM by PIB Bengaluru

ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀಬಾಯಿ ಅವರಿಗೆ ಗೌರವ ನಮನ ಸಲ್ಲಿಸಿದರು. 
 

“ರಾಣಿ ಲಕ್ಷ್ಮೀ ಬಾಯಿ ಅವರು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯ ಮೂಲವಾಗಿದ್ದಾರೆ. ವಸಾಹತುಶಾಹಿ ವ್ಯವಸ್ಥೆಗಳಿಗೆ ಅವರು ವ್ಯಕ್ತಪಡಿಸಿದ ದೃಢ ವಿರೋಧ ಹಾಗೂ ಪ್ರತಿರೋಧದ ಸನ್ನಿವೇಶದಲ್ಲಿ ಅವರು ಹೊಂದಿದ್ದ ಮನೋಸ್ಥೈರ್ಯಗಳನ್ನು ಎಂದಿಗೂ ಮರೆಯಲಾಗದು. ಇವರಂತಹ ಮಹಾನ್ ವ್ಯಕ್ತಿಗಳಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ” ಎಂದು ಪ್ರಧಾನಮಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 



(Release ID: 1553249) Visitor Counter : 82