ಪ್ರಧಾನ ಮಂತ್ರಿಯವರ ಕಛೇರಿ
ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
01 SEP 2026 8:27AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ (X) ವೇದಿಕೆಯ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"यस्य कृत्यं न जानन्ति मन्त्रं वा मन्त्रितं परे।
कृतमेवास्य जानन्ति स वै पण्डित उच्यते॥"
ಯಾರ ಯೋಜನೆಗಳು ಮತ್ತು ಕಾರ್ಯಗಳು ಪೂರ್ಣಗೊಳ್ಳುವವರೆಗೂ ಇತರರಿಗೆ ತಿಳಿಯುವುದಿಲ್ಲವೋ, ಅವರೇ ನಿಜವಾದ ಜ್ಞಾನಿ. ಅಂತಹ ಶಿಸ್ತುಬದ್ಧ, ವಿವೇಚನಾಶೀಲ ಮತ್ತು ಚಿಂತನಶೀಲ ವ್ಯಕ್ತಿಯನ್ನು ನಿಜವಾದ ಪಂಡಿತನೆಂದು ಪರಿಗಣಿಸಿರುವುದು ಸರಿಯಷ್ಟೇ.
*****
(ಪ್ರಕಟಣೆ ಐ.ಡಿ.: 2305343)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Gujarati
,
Tamil
,
Telugu
,
Malayalam