ಪ್ರಧಾನ ಮಂತ್ರಿಯವರ ಕಛೇರಿ
ಪರೋಪಕಾರಿ ಕಾರ್ಯಚಟುವಟಿಗಳ ಮತ್ತು ಇತರರ ಕಲ್ಯಾಣದ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
19 AUG 2026 8:18AM by PIB Bengaluru
ಮಾನವ ಜೀವನದ ನಿಜವಾದ ಸಾರ್ಥಕತೆಯು ಇತರ ಜೀವಿಗಳ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ನಿರಂತರವಾಗಿ ಶ್ರಮಿಸುವುದರಲ್ಲಿ ಅಡಗಿದೆ ಎಂದು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ -
“एतावज्जन्मसाफल्यं देहिनामिह देहिषु।
प्राणैरर्थैर्धिया वाचा श्रेय एवाचरेत्सदा॥”
ಈ ಜಗತ್ತಿನಲ್ಲಿ ಮಾನವ ಜೀವನದ ಅಂತಿಮ ಸಾರ್ಥಕತೆಯು ಒಬ್ಬರ ದೈಹಿಕ ಸಾಮರ್ಥ್ಯಗಳು, ಸಂಪತ್ತು, ಬುದ್ಧಿಶಕ್ತಿ ಮತ್ತು ಮಾತಿನ ಮೂಲಕ ಇತರ ಜೀವಿಗಳ ಕಡೆಗೆ ನಿರಂತರವಾಗಿ ದಾನಶೀಲತೆ ಮತ್ತು ಕಲ್ಯಾಣ-ಆಧಾರಿತ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳನ್ನು ಮಾಡುವುದರಲ್ಲಿ ಅಡಗಿದೆ ಎಂದು ಸುಭಾಷಿತವು ತಿಳಿಸುತ್ತದೆ.
ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;
“एतावज्जन्मसाफल्यं देहिनामिह देहिषु।
प्राणैरर्थैर्धिया वाचा श्रेय एवाचरेत्सदा॥”
*****
(रिलीज़ आईडी: 2301130)
आगंतुक पटल : 3
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Gujarati
,
Tamil
,
Telugu
,
Malayalam