ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಯ್ ಪುರದಲ್ಲಿ ನಡೆಯಲಿರುವ ಛತ್ತೀಸ್ ಗಢ ವಿಧಾನಸಭೆಯ ರಜತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿ ಅವರು ನಾಳೆ ಕಾಲಿಯಾಪಲ್ಲಿಯಲ್ಲಿ ನಡೆಯಲಿರುವ ಭಾರತೀಯ ಬಿಸ್ವಾಸು ಶಬರ್ ಸಮಾಜದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ

Posted On: 23 MAR 2025 8:43PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ (ಮಾರ್ಚ್ 24, 2025) ರಾಯ್ಪುರದಲ್ಲಿ ನಡೆಯಲಿರುವ ಛತ್ತೀಸ್ ಗಢ ವಿಧಾನಸಭೆಯ ರಜತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಾಳೆ, ಅವರು ಒಡಿಶಾದ ನಯಾಗರ್ ನ ಕಾಲಿಯಾಪಲ್ಲಿಯಲ್ಲಿ ಭಾರತೀಯ ಬಿಸ್ವಾಬಸು ಶಬರ್ ಸಮಾಜದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

 

*****


(Release ID: 2114231) Visitor Counter : 37