ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹರಿಯಾಣದ ರಾಜ್ಯಪಾಲರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು

ಪ್ರಕಟಣಾ ದಿನಾಂಕ: 26 JUN 2024 12:52PM by PIB Bengaluru

ಹರಿಯಾಣದ ರಾಜ್ಯಪಾಲರಾದ ಶ್ರೀ ಬಂಡಾರು ದತ್ತಾತ್ರೇಯ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಪ್ರಧಾನ ಮಂತ್ರಿ ಕಚೇರಿ (PMO) X ನಲ್ಲಿ ಪೋಸ್ಟ್ ಮಾಡಲಾಗಿದೆ;

"ಹರಿಯಾಣದ ಗವರ್ನರ್ ಶ್ರೀ ಬಂಡಾರು ದತ್ತಾತ್ರೇಯ ಅವರು @narendramodi ಅವರನ್ನು ಭೇಟಿ ಮಾಡಿದರು".

 

 

*****


(ಪ್ರಕಟಣೆ ಐ.ಡಿ.: 2028784) ವಿಸಿಟರ್ ಕೌಂಟರ್ : 96