ಪ್ರಧಾನ ಮಂತ್ರಿಯವರ ಕಛೇರಿ
ಕಿಸಾನ್ ಕ್ರೆಡಿಟ್ ಕಾರ್ಡ್ ಕಷ್ಟಪಟ್ಟು ದುಡಿಯುವ ನಮ್ಮ ರೈತರ ಜೀವನವನ್ನು ಸುಲಭಗೊಳಿಸುತ್ತಿದೆ: ಪ್ರಧಾನಿ
Posted On:
06 APR 2023 11:23AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಿಸಾನ್ ಕ್ರೆಡಿಟ್ ಕಾರ್ಡ್ ಕಷ್ಟಪಟ್ಟು ದುಡಿಯುವ ನಮ್ಮ ರೈತರ ಜೀವನವನ್ನು ಸುಲಭಗೊಳಿಸುತ್ತಿದೆ ಮತ್ತು ಅದು ಅದರ ಮುಖ್ಯ ಉದ್ದೇಶವೂ ಆಗಿದೆ ಎಂದು ಹೇಳಿದ್ದಾರೆ.
ಹತ್ರಾಸ್ನ ಸಂಸದ ಶ್ರೀ ರಾಜ್ವೀರ್ ದಿಲೇರ್ ಅವರು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸುವ ಸೌಲಭ್ಯಗಳ ಬಗ್ಗೆ ಟ್ವೀಟ್ ಥ್ರೆಡ್ನಲ್ಲಿ ತಿಳಿಸಿದ್ದಾರೆ.
ಹತ್ರಾಸ್ ಸಂಸದರ ಟ್ವೀಟ್ ಥ್ರೆಡ್ಗೆ ಉತ್ತರಿಸಿದ ಪ್ರಧಾನಿ;
"ಕಿಸಾನ್ ಕ್ರೆಡಿಟ್ ಕಾರ್ಡ್ ಕಷ್ಟಪಟ್ಟು ದುಡಿಯುವ ಅನ್ನದಾತರ ಜೀವನವನ್ನು ಸುಲಭಗೊಳಿಸಿದೆ ಎಂಬುದೇ ಹರ್ಷದಾಯಕ. ಅದೇ ಇದರ ಉದ್ದೇಶವಾಗಿದೆ!"
ಎಂದಿದ್ದಾರೆ."
***
(Release ID: 1926827)
Visitor Counter : 123
Read this release in:
Bengali
,
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam