ಪ್ರಧಾನ ಮಂತ್ರಿಯವರ ಕಛೇರಿ
ಜಲ ಸಂರಕ್ಷಣೆಯ ಬದ್ಧತೆ ಪುನರುಚ್ಚರಿಸಿದ ಪ್ರಧಾನ ಮಂತ್ರಿ
प्रविष्टि तिथि:
22 MAR 2018 10:23AM by PIB Bengaluru
ಜಲ ಸಂರಕ್ಷಣೆಯ ಬದ್ಧತೆ ಪುನರುಚ್ಚರಿಸಿದ ಪ್ರಧಾನ ಮಂತ್ರಿ
“ವಿಶ್ವ ಜಲ ದಿನ” ಜಲ ಶಕ್ತಿಯ ಮಹತ್ವವನ್ನು ಸಾರುವ ಸಂಧರ್ಭ ಮತ್ತು ಜಲ ಸಂರಕ್ಷಣೆಗೆ ಸಂಬಂಧಿಸಿ ನಮ್ಮ ಬದ್ದತೆಯನ್ನು ಪುನರುಚ್ಚರಿಸುವ ಅವಕಾಶ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
ಜಲವನ್ನು ಸಂರಕ್ಷಿಸಿದರೆ , ನಮ್ಮ ನಗರಗಳು , ಗ್ರಾಮಗಳು ಮತ್ತು ಕಠಿಣ ಪರಿಶ್ರಮದಿಂದ ದುಡಿಯುವ ರೈತರಿಗೆ ಲಾಭವಾಗುತ್ತದೆ ಎಂದು ಪ್ರಧಾನ ಮಂತ್ರಿಗಳು ಸಂದೇಶದಲ್ಲಿ ಹೇಳಿದ್ದಾರೆ.
(रिलीज़ आईडी: 1526082)
आगंतुक पटल : 101