ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಕ್ಟೋಬರ್ 19 ರಂದು ರಾಜಸ್ಥಾನದ "ಸಿಕರ್" ಗೆ ಉಪರಾಷ್ಟ್ರಪತಿಯವರು ಭೇಟಿ ನೀಡಲಿದ್ದಾರೆ


ಸೊಭಾಸರಿಯಾ ಸಮೂಹ ಸಂಸ್ಥೆಗಳ ರಜತ ಮಹೋತ್ಸವದ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿಯವರು ಭಾಗವಹಿಸಲಿದ್ದಾರೆ

Posted On: 17 OCT 2024 11:33AM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರು 19 ಅಕ್ಟೋಬರ್ 2024 ರಂದು ಸಿಕರ್ (ರಾಜಸ್ಥಾನ) ಗೆ ಒಂದು ದಿನದ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಉಪರಾಷ್ಟ್ರಪತಿಯವರು ರಾಜಸ್ಥಾನದ ಸಿಕರ್‌ ನಲ್ಲಿರುವ ಸೊಭಾಸರಿಯಾ ಸಮೂಹ ಸಂಸ್ಥೆಗಳ ರಜತ ಮಹೋತ್ಸವದ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 

*****
 



(Release ID: 2065793) Visitor Counter : 6