ಕಾನೂನು ಮತ್ತು ನ್ಯಾಯ ಸಚಿವಾಲಯ
ದೆಹಲಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್, ಜಾರ್ಖಂಡ್ ಹಾಗೂ ಕರ್ನಾಟಕ ಹೈಕೋರ್ಟ್ಗಳ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿ 14 ನ್ಯಾಯಾಂಗ ಅಧಿಕಾರಿಗಳನ್ನು ನೇಮಕ ಮಾಡಿದ ರಾಷ್ಟ್ರಪತಿ
ಪ್ರಕಟಣಾ ದಿನಾಂಕ:
19 SEP 2026 12:42PM by PIB Bengaluru
ಭಾರತದ ಸಂವಿಧಾನದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿದ ನಂತರ, ರಾಷ್ಟ್ರಪತಿ ಅವರು ಈ ಕೆಳಗಿನ ನ್ಯಾಯಾಂಗ ಅಧಿಕಾರಿಗಳನ್ನು ಹೈಕೋರ್ಟ್ಗಳಲ್ಲಿ ನ್ಯಾಯಾಧೀಶರು/ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಹರ್ಷ ವ್ಯಕ್ತಪಡಿಸಿದ್ದಾರೆ:-
|
ಕ್ರ.ಸಂ.
|
ಶಿಫಾರಸುಗೊಂಡವರ ಹೆಸರು (ಶ್ರೀ/ಶ್ರೀಮತಿ)
|
ವಿವರಗಳು
|
-
|
ಶ್ರೀಮತಿ ನಿವೇದಿತಾ ಅನಿಲ್ ಶರ್ಮಾ
|
ದೆಹಲಿ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕ
|
-
|
ಶ್ರೀಮತಿ ನಿಶಾ ಸಹಾಯ್ ಸಕ್ಸೇನಾ
|
-
|
ಸಂಜಯ್ ಶರ್ಮಾ
|
ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ
|
-
|
ಭಾರತ ಪರಾಶರ್
|
-
|
ಡಾ. (ಶ್ರೀಮತಿ) ಅದಿತಿ ಚೌಧರಿ
|
-
|
ದಿನೇಶ್ ಭಟ್
|
-
|
ಅರುಣ್ ಭಾರದ್ವಾಜ್
|
-
|
ಯಶ್ ಪಾಲ್ ಬೋರ್ನಿ
|
ಜಮ್ಮ-ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ
|
-
|
ಮನೋಜ್ ಪ್ರಸಾದ್
|
ಜಾರ್ಖಂಡ್ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕ
|
-
|
ಅಖಿಲ್ ಕುಮಾರ್
|
-
|
ರಾಮ್ ಶರ್ಮಾ
|
-
|
ಶ್ರೀಮತಿ ಉಷರಾಣಿ
|
ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ
|
-
|
ಕೆ.ಎಸ್. ಭರತ್ ಕುಮಾರ್
|
-
|
ಎಸ್.ಎಂ. ನೇರಳೆ ವಿ. ಭವಾನಿ
|
*****
(ಪ್ರಕಟಣೆ ಐ.ಡಿ.: 2312350)
ವಿಸಿಟರ್ ಕೌಂಟರ್ : 54