ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

प्रविष्टि तिथि: 08 AUG 2026 1:27PM by PIB Bengaluru

ರಾಷ್ಟ್ರಪತಿ ಅವರು ಭಾರತದ ಸಂವಿಧಾನದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆಯೊಂದಿಗೆ, ಈ ಕೆಳಗಿನ ವಕೀಲರು/ ನ್ಯಾಯಾಂಗ ಅಧಿಕಾರಿಗಳನ್ನು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರು/ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲು ಸಂತಸ ವ್ಯಕ್ತಪಡಿಸಿದ್ದಾರೆ:-

 

ಕ್ರಮ ಸಂಖ್ಯೆ

ಶಿಫಾರಸು ಮಾಡಲಾದವರ ಹೆಸರು (ಶ್ರೀ/ಶ್ರೀಮತಿ)

ವಿವರಗಳು

  1.  

ಗೋವಿಂದರಾಜನ್ ಕೃಷ್ಣಸ್ವಾಮಿ, ವಕೀಲರು

ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡವರು

  1.  

ರಜನೀಶ್ ಪತಿಯಿಲ್, ವಕೀಲರು

  1.  

ರಮೇಶ್ ನಟರಾಜನ್, ವಕೀಲರು

  1.  

ಜಿ.ಕೆ.ಮುತ್ತುಕುಮಾರ್, ವಕೀಲರು

  1.  

ರಾಮಕೃಷ್ಣನ್ ರಾಜೇಶ್ ವಿವೇಕಾನಂದನ್, ವಕೀಲರು

  1.  

ರವಿಕುಮಾರ್ ಶಂಕರನಾರಾಯಣನ್, ವಕೀಲರು

ಮದ್ರಾಸ್ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡವರು

  1.  

ದಿಲೀಪ್ ಕುಮಾರ್ ನಾಗರಾಜನ್, ವಕೀಲರು

  1.  

ಎಲ್ಲಪ್ಪನ್ ಮನೋಹರನ್, ವಕೀಲರು

  1.  

ಡಾ. ಪಿ. ಮುರುಗನ್, ನ್ಯಾಯಾಂಗ ಅಧಿಕಾರಿಗಳು

  1.  

ಶ್ರೀಮತಿ ಎಂ.ಡಿ. ಸುಮತಿ, ನ್ಯಾಯಾಂಗ ಅಧಿಕಾರಿಗಳು

  1.  

ಶ್ರೀಮತಿ ಎಸ್. ಅಲ್ಲಿ, ನ್ಯಾಯಾಂಗ ಅಧಿಕಾರಿಗಳು

  1.  

ಶ್ರೀಮತಿ ಸಿ. ತಿರುಮಗಲ್, ನ್ಯಾಯಾಂಗ ಅಧಿಕಾರಿಗಳು

  1.  

ಷಣ್ಮುಗಂ ಕಾರ್ತಿಕೇಯನ್, ನ್ಯಾಯಾಂಗ ಅಧಿಕಾರಿಗಳು

  1.  

ಮುರುಗೇಶನ್ ಬಾಲುಚಾಮಿ, ನ್ಯಾಯಾಂಗ ಅಧಿಕಾರಿಗಳು

  1.  

ಎನ್.ಗುಣಶೇಖರನ್, ನ್ಯಾಯಾಂಗ ಅಧಿಕಾರಿಗಳು

  1.  

ಆರ್ಯಕ್ ದತ್, ವಕೀಲರು

ಕಲ್ಕತ್ತಾ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡವರು

  1.  

ಅಟಾರೂಪ್ ಬ್ಯಾನರ್ಜಿ, ವಕೀಲರು

  1.  

ಸಂದೀಪ್ ಕುಮಾರ್ ಡೇ, ವಕೀಲರು

  1.  

ಪಾರ್ಥ ಪ್ರತಿಮ್ ರಾಯ್, ವಕೀಲರು

  1.  

ಸುದೀಪ್ ದೇಬ್, ವಕೀಲರು

  1.  

ಅನುಜ್ ಸಿಂಗ್, ವಕೀಲರು

  1.  

ಅರ್ಜುನ್ ರೇ ಮುಖರ್ಜಿ, ವಕೀಲರು

  1.  

ರಿಶಾದ್ ಮೆಡೋರಾ, ವಕೀಲರು

  1.  

ರಾಘವೇಂದ್ರ ಸೀತಾರಾಮ್ ಶ್ರೀವತ್ಸ, ವಕೀಲರು

ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡವರು

  1.  

ಶ್ರೀಮತಿ ಹೇಮಾ ಕುಲಕರ್ಣಿ, ವಕೀಲರು

  1.  

ಸುಬ್ರಹ್ಮಣ್ಯ ರಂಗರಾವ್, ವಕೀಲರು

  1.  

ವಿವೇಕಾನಂದ ತಡಗವಾದಿ ಪ್ರಕಾಶ್, ವಕೀಲರು

  1.  

ಪ್ರಮೋದ್ ಬಕ್ಕೇಶ್ವರ, ವಕೀಲರು

  1.  

ಶಾಂತಿ ಭೂಷಣ ಹೊಂಬೆಗೌಡ, ವಕೀಲರು

  1.  

ಅಮಿತ್ ಲಹೋಟಿ, ವಕೀಲರು

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡವರು

 

*****


(रिलीज़ आईडी: 2296493) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Telugu