ಪ್ರಧಾನ ಮಂತ್ರಿಯವರ ಕಛೇರಿ
ದೂರದರ್ಶನದ ಸುಪ್ರಭಾತಂ ಕಾರ್ಯಕ್ರಮದಲ್ಲಿನ ಸಂಸ್ಕೃತ ಜ್ಞಾನದ ಕುರಿತು ಪ್ರಧಾನಮಂತ್ರಿ ಪ್ರಸ್ತಾಪ
प्रविष्टि तिथि:
09 DEC 2025 9:42AM by PIB Bengaluru
ದೂರದರ್ಶನದ ಸುಪ್ರಭಾತಂ ಕಾರ್ಯಕ್ರಮದಲ್ಲಿನ ಸಂಸ್ಕೃತ ಜ್ಞಾನದ ಬಗ್ಗೆ ಪ್ರಸ್ತಾಪಿಸುತ್ತಾ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಸಂಸ್ಕೃತದ ನಿರಂತರ ಪ್ರಸ್ತುತತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒತ್ತಿ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ ಸಂಸ್ಕೃತ ಸುಭಾಷಿತ (ಜ್ಞಾನ ಸಂದೇಶ) ಪ್ರಸಾರವಾಗುತ್ತಿದ್ದು, ಇದು ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಸರಾಗವಾಗಿ ಹೆಣೆಯುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
“दूरदर्शनस्य सुप्रभातम् कार्यक्रमे प्रतिदिनं संस्कृतस्य एकं सुभाषितम् अपि भवति। एतस्मिन् संस्कारतः संस्कृतिपर्यन्तम् अन्यान्य-विषयाणां समावेशः क्रियते। एतद् अस्ति अद्यतनं सुभाषितम्....”
*****
(रिलीज़ आईडी: 2200742)
आगंतुक पटल : 12
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam