ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಪ್ರಧಾನಮಂತ್ರಿ ಪ್ರಾರ್ಥನೆ ಸಲ್ಲಿಸಿದರು; ಸ್ವದೇಶ್ ದರ್ಶನಂ ಯೋಜನೆಯನ್ನು ಉದ್ಘಾಟಿಸಿದರು

Posted On: 15 JAN 2019 9:46PM by PIB Bengaluru

ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಪ್ರಧಾನಮಂತ್ರಿ ಪ್ರಾರ್ಥನೆ ಸಲ್ಲಿಸಿದರು; ಸ್ವದೇಶ್ ದರ್ಶನಂ ಯೋಜನೆಯನ್ನು ಉದ್ಘಾಟಿಸಿದರು

 

ತಿರುವನಂತಪುರಮ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭೇಟಿ ನೀಡಿದರು. ಸ್ವದೇಶ್ ದರ್ಶನಂ ಯೋಜನೆಯ ಉದ್ಘಾಟನೆಯ ಸಂಕೇತವಾಗಿ ಅವರು ಫಲಕವನ್ನು ಅನಾವರಣ ಮಾಡಿದರು. ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು.

 

ಇಂದು ಕೊಲ್ಲಂ ಬೈಪಾಸ್ ಉದ್ಘಾಟನೆ ಮಾಡಿದ ನಂತರ ಪ್ರಧಾನಮಂತ್ರಿ ಅವರು ತಿರುವನಂತಪುರಮ್ ಗೆ ಭೇಟಿ ನೀಡಿದರು.



(Release ID: 1560071) Visitor Counter : 82