ಪ್ರಧಾನ ಮಂತ್ರಿಯವರ ಕಛೇರಿ

ತೆಲಂಗಣ ರಾಜ್ಯ ಉದಯ ದಿನದ ಅಂಗವಾಗಿ ಆ ರಾಜ್ಯದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ; ಆಂಧ್ರದ ಜನತೆಗೂ ಶುಭಾಶಯ

Posted On: 02 JUN 2018 10:03AM by PIB Bengaluru

ತೆಲಂಗಣ ರಾಜ್ಯ ಉದಯ ದಿನದ ಅಂಗವಾಗಿ ಆ ರಾಜ್ಯದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ; ಆಂಧ್ರದ ಜನತೆಗೂ ಶುಭಾಶಯ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಣ ರಾಜ್ಯ ಉದಯ ದಿನವಾದ ಇಂದು ಆರಾಜ್ಯದ ಜನತೆಗೆ ಶುಭ ಕೋರಿದ್ದಾರೆ. ಪ್ರಧಾನಿ ಅವರು ಆಂಧ್ರಪ್ರದೇಶದ ಜನತೆಗೂ ಸಹ ಇದೇಸಂದರ್ಭಗಳಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

"ತೆಲಂಗಣ ರಾಜ್ಯ ಸ್ಥಾಪನಾ ದಿನವಾದ ಇಂದು ತೆಲಂಗಣದ ಜನತೆಗೆ ನನ್ನ ಶುಭಕಾಮನೆಗಳು.ಮುಂಬರುವ ದಿನಗಳಲ್ಲಿ ಆ ರಾಜ್ಯದ ಜನರ ಆಶೋತ್ತರ ಮತ್ತು ಕನಸುಗಳು ನನಸಾಗಲಿ ''ಎಂದುಅವರು ಆಶಿಸಿದ್ದಾರೆ.

"ಆಂಧ್ರಪ್ರದೇಶದ ನನ್ನ ಸಹೋದರ ಮತ್ತು ಸಹೋದರಿಯೂ ಸಹ ಶುಭಾಶಯಗಳು. ರಾಜ್ಯದ ಜನತೆಗೆಉತ್ತಮ ಆರೋಗ್ಯ ಮತ್ತು ಶ್ರೇಯಸ್ಸು ದೊರಕಲಿ ಎಂದುಪ್ರಾರ್ಥಿಸುವುದಾಗಿ'' ಪ್ರಧಾನಮಂತ್ರಿಗಳು ಹೇಳಿದ್ದಾರೆ.



(Release ID: 1535155) Visitor Counter : 61