ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

प्रविष्टि तिथि: 31 JAN 2024 9:40PM by PIB Bengaluru

ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಕೆಳಗಿನ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು (ನ್ಯಾಯಮೂರ್ತಿಗಳನ್ನು) ನೇಮಿಸಲು ಸಂತೋಷಪಡುತ್ತಾರೆ:

 

ಕ್ರಮ ಸಂಖ್ಯೆ

ಶಿಫಾರಸು ಮಾಡಿದ/ನ್ಯಾಯಾಧೀಶರ (ನ್ಯಾಯಮೂರ್ತಿಗಳ)  ಹೆಸರು

ವಿವರಗಳು

1

ಶ್ರೀ ಜಸ್ಟೀಸ್ ಪಿ.ಎಸ್. ದಿನೇಶ್ ಕುಮಾರ್, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯ

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.

2

ಶ್ರೀ ಅರುಣ್ ಕುಮಾರ್ ರೈ, ನ್ಯಾಯಾಂಗ ಅಧಿಕಾರಿಗಳು

ಜಾರ್ಖಂಡ್ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.

 

*****


(रिलीज़ आईडी: 2001037) आगंतुक पटल : 87
इस विज्ञप्ति को इन भाषाओं में पढ़ें: English , हिन्दी , Punjabi