ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಆಜಾ಼ದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗದಿಂದ ವಿಶೇಷ ಪುಸ್ತಕ ಪ್ರದರ್ಶನ ಹಾಗು ಮಾರಾಟ
Posted On:
15 AUG 2021 4:33PM by PIB Bengaluru
ಆಜಾ಼ದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗ ವಿಶೇಷ ಪುಸ್ತಕ ಪ್ರದರ್ಶನ ಹಾಗು ಮಾರಾಟ ವ್ಯವಸ್ಥೆ ಮಾಡಿದೆ.
ಸ್ವಾತಂತ್ರ್ಯ ಹೋರಾಟದ ಇತಿಹಾಸ, ನವಭಾರತ ನಿರ್ಮಾತೃಗಳು, ತೆರೆಮರೆಯಸಾ ಧಕರು ಮೊದಲಾದ ಅಪರೂಪದ ಸರಣಿ ಪುಸ್ತಕಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ. ಈ ವಿಶೇಷ ಪ್ರದರ್ಶನ ಮತ್ತು ಮಾರಾಟ ಆಗಸ್ಟ್ 19ರವರೆಗೆ ಪ್ರಕಾಶನ ವಿಭಾಗದ ಕಚೇರಿಯಲ್ಲಿ ನಡೆಯಲಿದೆ.
***
(Release ID: 1746086)
Visitor Counter : 117