ಪ್ರಧಾನ ಮಂತ್ರಿಯವರ ಕಛೇರಿ

ಶಹೀದಿ ದಿವಸ ಹುತಾತ್ಮರಿಗೆ ಪ್ರಧಾನ ಮಂತ್ರಿ ಗೌರವ ಸಲ್ಲಿಕೆ

Posted On: 23 MAR 2020 9:40AM by PIB Bengaluru

ಶಹೀದಿ ದಿವಸವಾದ (ಹುತಾತ್ಮ ದಿನ) ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜಗುರು ಅವರಿಗೆ ಗೌರವ ನಮನ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಶ್ರೀ ಮೋದಿ, “ಅವರು ಮಾಡಿದ ಅತ್ಯಂತ ದೊಡ್ದ ತ್ಯಾಗಕ್ಕೆ ಚಿರಋಣಿಯಾಗಿರುವ ದೇಶ ಅವರನ್ನು ಸದಾ ನೆನಪಿಸಿಕೊಳ್ಳುತ್ತದೆ” ಎಂದಿದ್ದಾರೆ.



(Release ID: 1607681) Visitor Counter : 79