ಪ್ರಧಾನ ಮಂತ್ರಿಯವರ ಕಛೇರಿ

ಮೇಘಾಲಯ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ನಿಧನಕ್ಕೆ ಪ್ರಧಾನ ಮಂತ್ರಿ ಶೋಕ.

Posted On: 08 JUL 2018 2:13PM by PIB Bengaluru

ಮೇಘಾಲಯ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ನಿಧನಕ್ಕೆ ಪ್ರಧಾನ ಮಂತ್ರಿ ಶೋಕ. 
 

ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 

“ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ಅವರ ನಿಧನದಿಂದ ದುಃಖತಪ್ತನಾಗಿದ್ದೇನೆ. ಸಂಸತ್ ಪಟುವಾಗಿ , ಸಚಿವರಾಗಿ ಮತ್ತು ರಾಜ್ಯಪಾಲರಾಗಿ ಅವರು ರಾಷ್ಟ್ರಕ್ಕೆ ಗಣನೀಯ ದೇಣಿಗೆ ನೀಡಿದ್ದಾರೆ. ಕೇರಳದ ಅಭಿವೃದ್ಧಿಗಾಗಿ ಅವರು ವಿಶೇಷವಾಗಿ ದುಡಿದಿದ್ದರು. ಈ ದುಃಖದ ಸಂದರ್ಭದಲ್ಲಿ ನಾವು ಅವರ ಕುಟುಂಬದ ಮತ್ತು ಹಿತೈಶಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಆಶಿಸುತ್ತೇವೆ” ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ. 
 

***



(Release ID: 1538347) Visitor Counter : 84