ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಂದ ಜನತೆಗೆ ಮಹಾವೀರ ಜಯಂತಿ ಶುಭಾಶಯ.

प्रविष्टि तिथि: 29 MAR 2018 9:42AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾವೀರ ಜಯಂತಿಯಂದು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

“ಭಗವಾನ್ ಮಹಾವೀರ ಅವರು ಸಾರಿದ ಶಾಂತಿ, ಅಹಿಂಸೆ ಮತ್ತು ಸೌಹಾರ್ದತೆಯ ಸಂದೇಶ ನಮ್ಮೆಲ್ಲರಿಗೂ ದೊಡ್ಡ ಪ್ರೇರಣೆ “ ಎಂದು ಪ್ರಧಾನಮಂತ್ರಿಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 
 

(Release ID :178207)


(रिलीज़ आईडी: 1527074) आगंतुक पटल : 88
यह लिंक इस वेबसाइट के बाहर एक वेब पेज पर ले जाएगा। जारी रखने के लिए OK क्लिक करें। रोकने के लिए Cancel क्लिक करें। :   http://pibarchive.nic.in/newsite/regional_PM_relea
इस विज्ञप्ति को इन भाषाओं में पढ़ें: English